tag:blogger.com,1999:blog-7732568149425973811.post4608046826699163110..comments2023-04-03T20:35:24.486+05:30Comments on ಅನುಭಾವಶರಧಿ...: ಎಚ್ಚರಿಕೆ!!Anushanthhttp://www.blogger.com/profile/03231991874260323320noreply@blogger.comBlogger5125tag:blogger.com,1999:blog-7732568149425973811.post-23131524079503657682013-05-24T12:25:15.411+05:302013-05-24T12:25:15.411+05:30ಚಂದದ ಪ್ರತಿಕ್ರಿಯೆ....ಚಂದದ ಪ್ರತಿಕ್ರಿಯೆ....ಕನಸು ಕಂಗಳ ಹುಡುಗhttps://www.blogger.com/profile/14092570128395701016noreply@blogger.comtag:blogger.com,1999:blog-7732568149425973811.post-87940380537104348402013-05-24T10:10:49.872+05:302013-05-24T10:10:49.872+05:30ನೀವು ಯಾವುದಾದರೊಂದಕ್ಕೆ ಅನ್ವಯಿಸಿಕೊಂಡು ಕವನದ ಹೂರಣಕ್ಕೆ ಕ...ನೀವು ಯಾವುದಾದರೊಂದಕ್ಕೆ ಅನ್ವಯಿಸಿಕೊಂಡು ಕವನದ ಹೂರಣಕ್ಕೆ ಕಲ್ಪನೆಯ ಒಂದು ಮೂರ್ತಭಾವ ಆರೋಪಿಸುವುದು ನಂಗೆ ತುಂಬಾ ಖುಶಿ ಕೊಡುವ ವಿಷಯ. ನಿಮ್ಮ ಈ ಪ್ರೋತ್ಸಾಹಕ್ಕೆ ನಾನು ಋಣಿ ಬದರಿನಾಥ್ ಸರ್. ನಾನು ಇಲ್ಲಿ ಬೆಂಕಿಯನ್ನ ನಮ್ಮ ಅಹಂ ಅಥ್ವಾ ಅತಿ ಅಭಿಮಾನಕ್ಕೆ ಹೋಲಿಸಿ, ಮತ್ತೆ ಗಾಳಿಯನ್ನ ನಮ್ಮ ಪರಿಸರಕ್ಕೆ ಹೋಲಿಸಿ ಬರೆದೆ. ತರಗೆಲೆ ನಮ್ಮ ಹಿಂದಿನ ಅನುಭವ ಅಂತ ಇಟ್ಟುಕೊಂಡು ಬರೆದೆ. Anushanthhttps://www.blogger.com/profile/03231991874260323320noreply@blogger.comtag:blogger.com,1999:blog-7732568149425973811.post-58335972904762909362013-05-24T08:42:44.508+05:302013-05-24T08:42:44.508+05:30ಯಾವುದಕ್ಕೋ ಕವಿತೆಯ ಹೂರಣ ಅನ್ವಯಿಸಿನೋಡಿದೆ, ಇಲ್ಲಿ ಎಳೆಗೂ ...ಯಾವುದಕ್ಕೋ ಕವಿತೆಯ ಹೂರಣ ಅನ್ವಯಿಸಿನೋಡಿದೆ, ಇಲ್ಲಿ ಎಳೆಗೂ ನನಗೂ ಮತ್ತು ವಿಧಿಯೆಂಬ ಬೆಂಕಿಯಲ್ಲಿ ಬೇಯುವ ನನ್ನ ಪ್ರತಿಭೆಗೂ ವ್ಯತ್ಯಾಸವಿಲ್ಲ ಅನಿಸಿತು. Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-7732568149425973811.post-32449405892349491112013-05-23T20:34:32.049+05:302013-05-23T20:34:32.049+05:30ಖಂಡಿತಾ ಶೀಲಾ.. ಹೀಗೇ ನೇನು ಗಾಳಿಯೂದಿ ನನ್ನನ್ನ ಉಬ್ಬಿಸ್ತಾ...ಖಂಡಿತಾ ಶೀಲಾ.. ಹೀಗೇ ನೇನು ಗಾಳಿಯೂದಿ ನನ್ನನ್ನ ಉಬ್ಬಿಸ್ತಾ ಇರು, ನಾನು ಬರೀತಾ ಇರ್ತೇನೆ ಆಗಬಹುದಾ?Anushanthhttps://www.blogger.com/profile/03231991874260323320noreply@blogger.comtag:blogger.com,1999:blog-7732568149425973811.post-74733670902405984012013-05-23T20:17:04.629+05:302013-05-23T20:17:04.629+05:30ಎಷ್ಟು ಎಚ್ಚರಿಕೆಯಿತ್ತರೂ ಮತ್ತೆ ಕಿಡಿಯೇಳುತ್ತದೆ.. ಮತ್ತೆ ...ಎಷ್ಟು ಎಚ್ಚರಿಕೆಯಿತ್ತರೂ ಮತ್ತೆ ಕಿಡಿಯೇಳುತ್ತದೆ.. ಮತ್ತೆ ಮತ್ತೆ ಒಣಗಿದ ಎಲೆ ಸುಟ್ಟು ಬೂದಿಯಾಗುತ್ತದೆ.. ಯಾರೂ ತಪ್ಪಿಸಲಾರರು.. ಅದೇ ಅವನ ಲೀಲೆ... ಬಲಿಪಶುಗಳು ನಾವು!<br />ಅನೂ,<br />ಅಕ್ಷರ ಮಾತೆಯ ಅನುಗ್ರಹದ ಬಲವು ಸದಾ ಜತೆಯಿರಲಿ,..<br /><br />ನೀ ನಮ್ಮೆಲ್ಲರ ಭಾವದ ದನಿಯಾಗಿ ಬರೆಯುತ್ತಲೇ ಇರು!<br />Sheela Nayakhttps://www.blogger.com/profile/17252934612903697527noreply@blogger.com