tag:blogger.com,1999:blog-7732568149425973811.post8769801082034460174..comments2023-04-03T20:35:24.486+05:30Comments on ಅನುಭಾವಶರಧಿ...: ಏಕೆ?!Anushanthhttp://www.blogger.com/profile/03231991874260323320noreply@blogger.comBlogger2125tag:blogger.com,1999:blog-7732568149425973811.post-15215967560633229512013-06-02T15:19:15.995+05:302013-06-02T15:19:15.995+05:30sure sheelaa, will do that...sure sheelaa, will do that...Anushanthhttps://www.blogger.com/profile/03231991874260323320noreply@blogger.comtag:blogger.com,1999:blog-7732568149425973811.post-17073179438899291862013-06-02T13:52:55.880+05:302013-06-02T13:52:55.880+05:30ಆಬ್ಬಾ ಕವಿ ಮನಸು ಎಷ್ಟು ಸೂಕ್ಷ್ಮ.. ಕಣ್ಮುಚ್ಚಿ ತೆಗೆಯುವುದ...ಆಬ್ಬಾ ಕವಿ ಮನಸು ಎಷ್ಟು ಸೂಕ್ಷ್ಮ.. ಕಣ್ಮುಚ್ಚಿ ತೆಗೆಯುವುದಲ್ಲಿ ನಡೆಯುವ ಪ್ರಕೃತಿಯ ನಡೆಯನ್ನು ಎಷ್ಟು ಚೆನ್ನಾಗಿ ಪೋಣಿಸಿದಿ ಅಕ್ಷರ ಮಾಲೆಯಲಿ ಅನು. <br />ಸರಳ ಭಗವದ್ಗೀತೆ!!! ಯಾರನ್ನೂ ಸುಮ್ಮ್ ಸುಮ್ಮನೆ ಮೆಚ್ಚಿಸಿ ಅವರ ಹೃದಯದಲ್ಲಿ ಸ್ಥಾನ ಪಡೆಯುವ ಹುನ್ನಾರವಿಲ್ಲ ಈ ಮನದಲ್ಲಿ. ಒಳ್ಳೆಯದು ಯಾವಾಗಲೂ ಒಳ್ಳೆಯದೇ.. ಮತ್ತು ಅದನ್ನು ಮೆಚ್ಚಿ ಕೂಡಲೇ ಪ್ರತಿಕ್ರಿಯೆ ಕೊಡುವ ಮನಸೂ ಇರಬೇಕು.. ಪ್ರತಿಫಲದ ನಿರೀಕ್ಷೆಯಿಲ್ಲದೆ. ಇದು ನನಗಿದೆ. ಹಾಗಂತ ನಾನೇನು ದೊಡ್ಡ ತ್ಯಾಗಿಯಲ್ಲ, ಸನ್ಯಾಸಿಯೂ ಅಲ್ಲ. ನನ್ನ ಬರಹಗಳಿಗೆ ಚಿತ್ರಗಳಿಗೆ ನಿನ್ನ ಸ್ಪಂದನದ ನಿರೀಕ್ಷೆ ಇದ್ದೇ ಇದೆ..ತಪ್ಪಾಗಿದ್ದರೆ ಅದನ್ನು ತಿದ್ದಿ ಮಾರ್ಗದರ್ಶನ ಮಾಡುವ ಹಕ್ಕನಂತೂ ನಾನು ನಿನಗೆ ಕೊಟ್ಟಿದ್ದೇನೆ ಅನು. ಇಲ್ಲಿ ವಯಸ್ಸು ಗೌಣ್ಯ.. ತಿದ್ದಲು, ತಿದ್ದಿಕೊಳ್ಳಲು ಮುಖ್ಯವಾಗಿ ಬೇಕು ಮನಸು.. ಅದು ನನ್ನಲ್ಲಿದೆ! Sheela Nayakhttps://www.blogger.com/profile/17252934612903697527noreply@blogger.com