ದುಗುಡ ತುಂಬಿದ ಮುಗುದೆ ಇಂದು
ಕಾರ್ಮೋಡ ನಖಶಿಖಾಂತ ಹರಡಿಯೂ
ಕಣ್ಣಿಗೊಂದು ಕಟ್ಟೆಕಟ್ಟಿ ಅಳು ತಡೆದಿದ್ದಳು.
ವಾತ್ಸಲ್ಯದೊಂದೇ ಮೆಲುಸ್ಪರ್ಶದಲಿ
ಕಟ್ಟೆಯೊಡೆಸಿ ಕಣ್ಣೀರ್ಗರೆಸಿ ಹಗುರಾಗಿಸಿದ
ಆತ್ಮಸಖಿ ಸಂಧ್ಯೆ...
ಕಾರ್ಮೋಡ ನಖಶಿಖಾಂತ ಹರಡಿಯೂ
ಕಣ್ಣಿಗೊಂದು ಕಟ್ಟೆಕಟ್ಟಿ ಅಳು ತಡೆದಿದ್ದಳು.
ವಾತ್ಸಲ್ಯದೊಂದೇ ಮೆಲುಸ್ಪರ್ಶದಲಿ
ಕಟ್ಟೆಯೊಡೆಸಿ ಕಣ್ಣೀರ್ಗರೆಸಿ ಹಗುರಾಗಿಸಿದ
ಆತ್ಮಸಖಿ ಸಂಧ್ಯೆ...
ವಾವ್ ಎಂತ ಹೋಲಿಕೆ!
ReplyDeletethanks a alot sir
Delete