Tuesday, June 25, 2013

ಕಿತ್ತ ನೋವಿಗೂ, ತೊರೆದ ನೋವಿಗೂ


ಇಂದು ಪರಸ್ಪರ ತಕ್ಕಡಿಯಲಿಟ್ಟು ಭಾರ ನಿರ್ಧಾರ.

ರಕ್ತ ಸುರಿಸಿ ನರನಾಡಿ ಕಟಕಟ ಕತ್ತರಿಸಿ ಬಿದ್ದ ಹಲ್ಲಿನದು

ತೊಟ್ಟು ಕಣ್ಣೀರೂ ಸುರಿಸದೆ ನಿಶ್ಯಬ್ಧ ಕಳಚಿಕೊಂಡ ನೀ

ಇತ್ತುದರೆದುರು ಗಜ್ಜುಗ ಗಾತ್ರ ಕಮ್ಮಿ ಬಿತ್ತಲ್ಲ ಒಲವೇ!!

No comments:

Post a Comment